ಸಂವಿಧಾನ ಶಿಲ್ಪಿ ಪುಣ್ಯಸ್ಮರಣೆ....

Ad Code

ಸಂವಿಧಾನ ಶಿಲ್ಪಿ ಪುಣ್ಯಸ್ಮರಣೆ....



ಬೀದರ್: ಇಂದು ಜಾತಿಗಿಂತ ಪ್ರೀತಿ ಮೇಲು ಎಂದು ಸಾರಿದ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ರವರ ಪುಣ್ಯಸ್ಮರಣೆ. ಭಾರತದಲ್ಲಿದ್ದ ತುಚ್ಛವಾದ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಿ ಸಮಾಜದಲ್ಲಿ ಎಲ್ಲರಿಗೂ ಗೌರವದಲ್ಲಿ ಬದುಕಲು ಅವಕಾಶ ನೀಡಬೇಕೆಂದು ಹೋರಾಡಿದ ವೀರ ಸಂತ. 
ಅವರ 65ನೇ ಮಹಾಪರಿನಿರ್ವಾಣ ದಿನಾಚರಣೆ ಪ್ರಯುಕ್ತ ಸೋಮವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುತ್ಥಳಿಗೆ ಪುಷ್ಪ ಅರ್ಪಿಸಿ ನಮನ ಸಲ್ಲಿಸದರು.
ಈ ವೇಳೆ ಮಾತಾಡಿದ ಸಿಎಂ " ಅಂಬೇಡ್ಕರ್ ಆಧುನಿಕ ಭಾರತದ ಜನಕ. ಅವರ ಜವಾಬ್ದಾರಿಯಲ್ಲಿ ರಚನೆಯಾಗಿರುವ ಸಂವಿಧಾನ ವಿಶ್ವದಲ್ಲೇ ಅಗ್ರಗಣ್ಯವಾಗಿದೆ. ಸಂವಿಧಾನದ ಎಲ್ಲಾ ಸಮಸ್ಯೆ ಮತ್ತು ಎಲ್ಲಾ ಕಾಲಕ್ಕೆ ಉತ್ತರವಿದೆ. ಸಂವಿಧಾನದ ಆಶಯಗಳನ್ನು ಅನುಕರಣೆ ಮಾಡುವುದೇ ನಾವು ಅವರಿಗೆ ಸಲ್ಲಿಸುವ ಗೌರವ." ಎಂದು ಹೇಳಿದರು.

Post a Comment

0 Comments